ಕೆನ್ಯ, ಎಪ್ರಿಲ್ 5: ಕೆನ್ಯಾ ಗಣರಾಜ್ಯದ ಉಪಾಧ್ಯಕ್ಷ ಕಲೋಂಜ಼ೋ ಮ್ಯುಸಿಯೋಕ ಅವರು ಕೆನ್ಯದ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿಸಿಕೊಟ್ಟ ನೂತನ ಅನಾಥಾಲಯವನ್ನು ಅಮ್ಮನವರ ಸಾನ್ನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಅತಿ ನದಿ ಹತ್ತಿರ ನಡೆದ ಈ ಸಾರ್ವಜನಿಕ ಸಮಾರಂಭದಲ್ಲಿ ಉಪಾಧ್ಯಕ್ಷರೇ ಅಲ್ಲದೆ ಇನ್ನೂ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡೆ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ವಾವಿನ್ಯಾ ನ್ದೇತಿ ಮತ್ತು ಜಿಲ್ಲಾ ಕಲೆಕ್ಟರ್, ಹಲವಾರು ಪಾರ್ಲಿಮೆಂಟ್ ಸದಸ್ಯರು, ಕೆನ್ಯಾದ ಖ್ಯಾತ ಗಾಯಕ ಎರಿಕ್ ವೈನೈನ ಅವರು ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ […]
ಇತ್ತೀಚಿನ ವಾರ್ತೆಗಳು
- ಬೋಳು ತಲೆಗಾಗಿ ಬಾಚಣಿಗೆ ಸಂಗ್ರಹ
- ಶರಣಾಗತಿ ನಮ್ಮಲ್ಲಿ ಬೆಳೆಯಲಿ
- ಕರ್ಮ ಮಾಡು, ಫಲವನ್ನು ಅನುಭವಿಸು
- ಶಾಂತಿ ಇರುವ ಮನಸ್ಸು ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುತ್ತದೆ
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
- ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ
- ಪ್ರೇಮ ಜೇಬಿನಲ್ಲಿ ಬಚ್ಚಿಟ್ಟುಕೊಳ್ಳುವಂಥದ್ದಲ್ಲ, ಕರ್ಮದೊಂದಿಗೆ ಪ್ರಕಾಶಮಾನವಾಗಿಸುವಂಥದ್ದು.
- ನಮಗೆ ಭೂಮಿಯನ್ನು ಸ್ವರ್ಗವಾಗಿಸಲು ಸಾಧ್ಯ
- ಅಮೃತ ವಚನಗಳು – ೪
- ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ?
When Love is there, distance dosen't matter.
Download Amma App and stay connected to Amma

ಸಂಬಂಧಿತ
ಇತ್ತೀಚಿನ ವಾರ್ತೆಗಳು
- ಬೋಳು ತಲೆಗಾಗಿ ಬಾಚಣಿಗೆ ಸಂಗ್ರಹ
- ಶರಣಾಗತಿ ನಮ್ಮಲ್ಲಿ ಬೆಳೆಯಲಿ
- ಕರ್ಮ ಮಾಡು, ಫಲವನ್ನು ಅನುಭವಿಸು
- ಶಾಂತಿ ಇರುವ ಮನಸ್ಸು ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುತ್ತದೆ
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
- ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ
- ಪ್ರೇಮ ಜೇಬಿನಲ್ಲಿ ಬಚ್ಚಿಟ್ಟುಕೊಳ್ಳುವಂಥದ್ದಲ್ಲ, ಕರ್ಮದೊಂದಿಗೆ ಪ್ರಕಾಶಮಾನವಾಗಿಸುವಂಥದ್ದು.
- ನಮಗೆ ಭೂಮಿಯನ್ನು ಸ್ವರ್ಗವಾಗಿಸಲು ಸಾಧ್ಯ
- ಅಮೃತ ವಚನಗಳು – ೪
- ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ?