ಪ್ರಶ್ನೆ: ಅಮ್ಮಾ, ನಾನು ಬ್ರಹ್ಮನ್ ಅಲ್ಲವೇ, ಹಾಗಿದ್ದ ಮೇಲೆ ಸಾಧನೆ ಯಾಕೆ ಮಾಡಬೇಕು ? “ಮಗನೇ, ಮಗನ ಹೆಸರು ಕರೆಯದೆ ಮಗನು ಹಿಂತಿರುಗಿ ನೋಡಲು ಸಾಧ್ಯವೇ ? ಆದಕಾರಣ, ನಾವು ನಿಂತಿರುವುದು ನಾಮದ ಮೇಲೆ. ಮಗನೇ, ನಿನಗೆ ನಿನ್ನೆಯಿಲ್ಲವೆ, ಇವತ್ತಿಲ್ಲವೆ, ನಾಳೆಯಿಲ್ಲವೆ, ನನ್ನ ಹೆಂಡತಿಯೆಂದೂ ಮಕ್ಕಳೆಂದೂ ಇಲ್ಲವೆ ? ರುಚಿಯೂ ಅರುಚಿಯೂ ಇಲ್ಲವೆ ? ನೀನು ಬ್ರಹ್ಮನ್ನಲ್ಲಿ ಇರುವವನು ಆದರೂ ಬ್ರಹ್ಮನ್ ಆಗಿಲ್ಲ. ಈಗಿನ ನಿನ್ನ ಬ್ರಹ್ಮನ್ ವಿವೇಚನೆಯಿಲ್ಲದ ಪ್ರಾಣಿಗಳ ಹಾಗೆ. ಅವೆಲ್ಲ ಬ್ರಹ್ಮವೆ ತಾನೆ. ಅದೇ […]
ಇತ್ತೀಚಿನ ವಾರ್ತೆಗಳು
- ಆತ್ಮಶಾಂತಿ
- ಧರ್ಮ = ಪ್ರೇಮ + ಕಾರುಣ್ಯ
- ಸಹನೆ ಮತ್ತು ವಿನಯ
- ಪ್ರೇಮವೇ ಭಾರತದ ಸಂಪತ್ತು
- ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು
- ಬೋಳು ತಲೆಗಾಗಿ ಬಾಚಣಿಗೆ ಸಂಗ್ರಹ
- ಶರಣಾಗತಿ ನಮ್ಮಲ್ಲಿ ಬೆಳೆಯಲಿ
- ಕರ್ಮ ಮಾಡು, ಫಲವನ್ನು ಅನುಭವಿಸು
- ಶಾಂತಿ ಇರುವ ಮನಸ್ಸು ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುತ್ತದೆ
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
When Love is there, distance dosen't matter.
Download Amma App and stay connected to Amma
Download Amma App and stay connected to Ammaಸಂಬಂಧಿತ
ಇತ್ತೀಚಿನ ವಾರ್ತೆಗಳು
- ಆತ್ಮಶಾಂತಿ
- ಧರ್ಮ = ಪ್ರೇಮ + ಕಾರುಣ್ಯ
- ಸಹನೆ ಮತ್ತು ವಿನಯ
- ಪ್ರೇಮವೇ ಭಾರತದ ಸಂಪತ್ತು
- ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು
- ಬೋಳು ತಲೆಗಾಗಿ ಬಾಚಣಿಗೆ ಸಂಗ್ರಹ
- ಶರಣಾಗತಿ ನಮ್ಮಲ್ಲಿ ಬೆಳೆಯಲಿ
- ಕರ್ಮ ಮಾಡು, ಫಲವನ್ನು ಅನುಭವಿಸು
- ಶಾಂತಿ ಇರುವ ಮನಸ್ಸು ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುತ್ತದೆ
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
