ತೊಂಬತ್ತು ಪ್ರತಿಶತ ಮಕ್ಕಳು ಶಾರೀರಿಕ ಮತ್ತು ಮಾನಸಿಕ ಒತ್ತಡಗಳಿಂದ ಪ್ರತಿಯೊಂದು ನಿಮಿಷವು ದುಃಖದಿಂದ ಕಳೆಯುತ್ತಿದ್ದಾರೆ. ಚಿಂತಿಸುವುದರಿಂದ ಮಾತ್ರ ಕೆಲಸವಾಗವುದಿಲ್ಲ ಎಂದು ನಮಗೆ ಗೊತ್ತು. ಐವತ್ತು ಪ್ರತಿಶತ ರೋಗಗಳು ಬರುವುದು ಮಾನಸಿಕ ಒತ್ತಡಗಳಿಂದ ಎಂದು ಹೇಳುತ್ತಾರೆ. ಆರೋಗ್ಯಹೀನತೆ ಮತ್ತು ಅಲ್ಪಾಯುಷಿಯಾಗುವುದಲ್ಲ ಜೀವನದ ಉದ್ದೇಶ. ಅನಾವಶ್ಯಕ ಮಾನಸಿಕ ಒತ್ತಡ ನಮಗೆ ಏತಕ್ಕೆ ಬೇಕು? ಅದರ ಬದಲಿಗೆ ಶರಣಾಗತರಾಗುವುದೇ ನಮಗಿರುವ ಪ್ರಾಯೋಗಿಕ ಪರಿಹಾರ. ಒಂದು ಗಿಡದ ಬುಡಕ್ಕೆ ನೀರು ಹಾಕಿದರೆ, ಗಿಡವು ಚೆನ್ನಾಗಿ ಬೇಗ ಬೆಳೆಯುತ್ತದೆ. ಆದರೆ ಅದರ ಕೊಂಬೆಗಳಿಗೆ ನೀರು […]