ನದಿಯೂ ಸಮುದ್ರವೂ ಮಲಿನಗೊಳ್ಳುವುದೆಂದರೆ, ನಮ್ಮ ರಕ್ತದಲ್ಲಿ ವಿಷ ಕಲೆಸಿದಂತೆ ಎಂಬ ಪ್ರಜ್ಞೆ ನಾವು ಬೆಳೆಸಿಕೊಳ್ಳಬೇಕು. – ಅಮ್ಮ
Tag / ಪ್ರಕೃತಿ
ಜನ ನಿಬಿಡತೆಯಿಂದಾಗಿ ಮಾತ್ರ ಲೋಕವಾಗುವುದಿಲ್ಲ; ಸಮಾಜವಾಗುವುದಿಲ್ಲ. ಅದನ್ನು ಒಳ್ಳೆತನವೂ ಕರುಣೆಯೂ ಇರುವ ಮನುಷ್ಯರು ಸೇರಿ ಮಾಡಬೇಕು. ಮನುಷ್ಯ ಮನುಷ್ಯರನ್ನು ಪ್ರೇಮಿಸುವಂತಾಗಬೇಕು; ಪ್ರಕೃತಿಯನ್ನೂ ಪ್ರೇಮಿಸಲು ಸಾಧ್ಯವಾಗಬೇಕು. – ಅಮ್ಮ
27 ಸೆಪ್ಟಂಬರ್, 2010 ದುರಸ್ತಿಯ “ಶುಚಿತ್ವವೇ ದಿವ್ಯತ್ವವು. ಪ್ರಕೃತಿದತ್ತವಾದ ಯಾವೊಂದನ್ನೂ ಅಂದಗೊಳಿಸುವುದರಲ್ಲಿ ಅರ್ಥವಿಲ್ಲ. ಅದಕ್ಕೆ ನಿರ್ವಹಣೆಯ ಅಗತ್ಯವಿಲ್ಲ. ಕಾಡಿಗೂ ಕಡಲಿಗೂ ಮಲೆಗಳಿಗೂ ನದಿಗಳಿಗೂ ನಿಸರ್ಗದತ್ತವಾದ ಸೌಂದರ್ಯವಿದೆ. ಅದೊಂದನ್ನೂ ಗುಡಿಸಿ ಸಾರಿಸಿ ಸ್ವಚ್ಚವಾಗಿಡುವ ಅವಶ್ಯಕತೆಯಿಲ್ಲ. ಮನುಷ್ಯನೇ ಅವೆಲ್ಲವುಗಳನ್ನು ಮಲಿನಗೊಳಿಸುವುದು. ಆದರೂ ಮನುಷ್ಯ ಸೃಷ್ಟಿಸಿದ್ದೆಲ್ಲವನ್ನೂ ದಿನಾಲೂ ಶುಚಿಯಾಗಿಡಬೇಕು. ದುರಸ್ತಿ ಮಾಡಬೇಕು. ಆದರೆ ನಮ್ಮ ಸಾರ್ವಜನಿಕ ಸ್ಥಳಗಳನ್ನೂ ಅಲ್ಲಿರುವ ಮೂತ್ರಾಲಯಗಳನ್ನೂ ಕಕ್ಕಸುಗಳನ್ನೂ ನಮ್ಮ ರಸ್ತೆಗಳನ್ನೂ ನಾವು ಸರಿ ಸುಮಾರು ಪೂರ್ಣವಾಗಿಯೆ ಅವಗಣಿಸಿದಂತಿದೆ. ಶುಚಿಹೀನತೆಯ ಹೆಸರಲ್ಲಿ, ನಾವು ನಮ್ಮ ದೇಶಕ್ಕೆ ಮಾಡಿರುವ ಅಪಮಾನ […]

Download Amma App and stay connected to Amma