ಪ್ರಶ್ನೆ: ಅಮ್ಮಾ, ಕ್ಷೇತ್ರಗಳಲ್ಲಿ ಪೂಜೆ ನಿಲ್ಲಿಸಿದರೆ ಪ್ರತಿಕೂಲ ಪರಿಣಾಮವಾಗುತ್ತದೆಂದು ಹೇಳುತ್ತಾರೆ; ನಿಜವೇ ? “ಮಕ್ಕಳೇ, ಮನುಷ್ಯನ ಸಂಕಲ್ಪದಿಂದಾಗಿ ದೆವತೆಗಳ ಶಕ್ತಿ ವೃದ್ಧಿಯಾಗುತ್ತಿರುತ್ತದೆ. ಪೂಜೆ ನಿಲ್ಲಿಸಿದರೆ, ಅದು ಕ್ಷೀಣಿಸುವುದು. ದೇವರು ಸರ್ವಶಕ್ತನು. ಅವನ ಶಕ್ತಿ ಹೆಚ್ಚಾಗುವುದಿಲ್ಲ; ಕಡಿಮೆಯಾಗುವುದಿಲ್ಲ. ಅದು ನಿತ್ಯವೂ ಶಾಶ್ವತ.ಆದರೆ ದೇವತೆಗಳ ಶಕ್ತಿ ಪ್ರತಿಷ್ಠಾಪನೆ ಮಾಡುವವರ ಭಾವನೆಯನ್ನವಲಂಬಿಸಿದೆ. ಕ್ಷೇತ್ರಗಳಲ್ಲೂ, ಕುಟುಂಬ ದೇವತೆಗಳ ಕ್ಷೇತ್ರಗಳಲ್ಲೂ ಪೂಜೆ ನಿಲ್ಲಿಸಬಾರದು. ನಿಲ್ಲಿಸಿದ್ದಾದರೆ ದೊಡ್ಡ ದೋಷಗಳು ಘಟಿಸಬಹುದು. ” “ಮಕ್ಕಳೇ, ಒಂದು ಕಾಗೆಗೆ ನಾವು ಹತ್ತು ದಿವಸ ಆಹಾರ ಕೊಟ್ಟು ಅಭ್ಯಾಸಮಾಡಿದೆವೆಂದು ಇಟ್ಟುಕೊಳ್ಳೋಣ. […]
ಇತ್ತೀಚಿನ ವಾರ್ತೆಗಳು
- ಆತ್ಮಶಾಂತಿ
- ಧರ್ಮ = ಪ್ರೇಮ + ಕಾರುಣ್ಯ
- ಸಹನೆ ಮತ್ತು ವಿನಯ
- ಪ್ರೇಮವೇ ಭಾರತದ ಸಂಪತ್ತು
- ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು
- ಬೋಳು ತಲೆಗಾಗಿ ಬಾಚಣಿಗೆ ಸಂಗ್ರಹ
- ಶರಣಾಗತಿ ನಮ್ಮಲ್ಲಿ ಬೆಳೆಯಲಿ
- ಕರ್ಮ ಮಾಡು, ಫಲವನ್ನು ಅನುಭವಿಸು
- ಶಾಂತಿ ಇರುವ ಮನಸ್ಸು ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುತ್ತದೆ
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
When Love is there, distance dosen't matter.
Download Amma App and stay connected to Amma
Download Amma App and stay connected to Ammaಸಂಬಂಧಿತ
ಇತ್ತೀಚಿನ ವಾರ್ತೆಗಳು
- ಆತ್ಮಶಾಂತಿ
- ಧರ್ಮ = ಪ್ರೇಮ + ಕಾರುಣ್ಯ
- ಸಹನೆ ಮತ್ತು ವಿನಯ
- ಪ್ರೇಮವೇ ಭಾರತದ ಸಂಪತ್ತು
- ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು
- ಬೋಳು ತಲೆಗಾಗಿ ಬಾಚಣಿಗೆ ಸಂಗ್ರಹ
- ಶರಣಾಗತಿ ನಮ್ಮಲ್ಲಿ ಬೆಳೆಯಲಿ
- ಕರ್ಮ ಮಾಡು, ಫಲವನ್ನು ಅನುಭವಿಸು
- ಶಾಂತಿ ಇರುವ ಮನಸ್ಸು ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗುತ್ತದೆ
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
