Category / ವಾರ್ತೆ

ಅಮೃತಪುರಿ, ಸೆಪ್ಟೆಂಬರ್ 22. ಅಮ್ಮ ತಮಗೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ದೊರೆತಲ್ಲಿ ದೇಶದ ಶಾಲೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ನಿರ್ಮಲವನ್ನಾಗಿ ಮಾಡಲು ಮಠದ ವತಿಯಿಂದ ಸಿದ್ಧರಾಗಿದ್ದೇವೆ, ಎಂದು ಹೇಳಿದ್ದಾರೆ. “ಭಾರತ ಪ್ರಗತಿಶೀಲ ದೇಶವೆಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ಇಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಇನ್ನೂ ಯಶಸ್ವಿಯಾಗಿಲ್ಲ. ನಾವು ಇನ್ನೂ ಹಲವು ಶತಮಾನಗಳಷ್ಟು ಹಿಂದುಳಿದಿದ್ದೇವೆ, ಇದಕ್ಕೆ ನಮ್ಮ ರಸ್ತೆಗಳು ಮತ್ತು ಸಾರ್ವಜನಿಕ ಶೌಚಾಲಯಗಳೇ ಸಾಕ್ಷಿ.” ಎಂದು ಅಮ್ಮ ಅತಿ ವ್ಯಸನದಿಂದ ಹೇಳುತ್ತಾರೆ. “ವಿದೇಶಗಳಲ್ಲಿ […]

ಗ್ರಾಮದಲ್ಲಿ ಮಠದ ವತಿಯಿಂದ ನಡೆದಿರುವ ಮನೆ ನಿರ್ಮಾಣ ಕೆಲಸದಲ್ಲಿ ಅಮ್ಮನ ಭಕ್ತಮಕ್ಕಳು ರಾಜ್ಯದ ಎಲ್ಲೆಡೆಯಿಂದ ಬಂದು ವಿವಿಧ ರೀತಿಯಲ್ಲಿ ಭಾಗವಹಿಸುತ್ತಲಿದ್ದಾರೆ. ಬೆಂಗಳೂರಿನ ಅಯುಧ್ ಸಂಘಟನೆಯ 20 ಯುವಕರು ಸ್ವಾಮಿ ಅಮೃತಗೀತಾನಂದ ಪುರಿ ಅವರ ನೇತೃತ್ವದಲ್ಲಿ ಐದು ದಿನ ಶ್ರಮದಾನ ಮಾಡಿದರು. “ನಾವು ಮಾಡಿದ್ದು ಅಳಿಲು ಸೇವೆಯೇ ಸರಿ. ಆಧ್ಯಾತ್ಮದಲ್ಲಿ ತಪಸ್ಸಿಗೆ ಬಹಳ ಮಹತ್ವವಿದೆ. ಅಮ್ಮನ ಮಕ್ಕಳಾದ ನಮಗೆ ರಾಯಚೂರಿನಲ್ಲಿ ಸೇವೆ ಮಾಡುವುದು ನಿಜವಾದ ತಪಸ್ಸಾಯಿತು. ಹೃದಯದಲ್ಲಿ ನಾವು ಅಮ್ಮನಿಗಾಗಿ ತಪಿಸುತ್ತಿದ್ದೆವು.” ೪೮ ಡಿಗ್ರಿ ಸೆ. ತಾಪಮಾನದಲ್ಲಿ ಅಲ್ಲಿನ […]

ಆಗೋಸ್ಟ್ 30, 2010 ಉತ್ತರ ಕರ್ನಾಟಕ ಹಾಗೂ ಆಂಧ್ರಗಳ ಚರಿತ್ರೆಯಲ್ಲಿ ಅಪಾರ ನೋವು, ನಷ್ಟ ತಂದ ದಿನಗಳು ಸೆಪ್ಟಂಬರ್ 27ರಿಂದ ಅಕ್ಟೋಬರ್ 4ರ ವರೆಗಿನ ಎಂಟು ದಿನಗಳು. ಹಳ್ಳಿಗಳಿಗೆ ಹಳ್ಳಿಗಳೇ ಜಲಾವೃತವಾಗಿ ಪ್ರಪಂಚದ ಗಮನ ಸೆಳೆಯಿತು. ಈ ಪ್ರವಾಹಪೀಡಿತ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಮ್ಮ ಮಕ್ಕಳ ನೆರವಿಗೆ ತಲಪಲು ಅಮ್ಮ ತಡ ಮಾಡಲಿಲ್ಲ. ಪ್ರವಾಹದ ನೀರು ಇನ್ನೂ ಇಳಿಯುವ ಮೊದಲೇ ಕರ್ಣಾಟಕದ ಬೆಳಗಾಂವಿ, ರಾಯಚೂರು, ಬಳ್ಳಾರಿ, ಬಿಜಾಪುರಗಳಿಗೆ, ಬ್ರಹ್ಮಚಾರಿಗಳು, ಭಕ್ತರು ಮತ್ತು ಡಾಕ್ಟರುಗಳನ್ನೊಳಗೊಂಡ ತಂಡ ಧಾವಿಸಿತು. ಈ […]

ಕಳೆದ 10 ವರ್ಷಗಳಿಂದ ಅಮ್ಮನ ಜಾಗತಿಕ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ತಮ್ಮ ಸಂಪ್ರದಾಯವನ್ನು ಈ ವರ್ಷವೂ ಪಾಲಿಸಿಕೊಂಡು ಬಂದ ಜಪಾನಿನ ಅಂತರ್ರಾಷ್ಟ್ರೀಯ ಛಾತ್ರ ಸ್ವಯಂಸೇವಕ ಸಂಘದ (International Volunteer University Student Association – IVUSA ), 60 ಯುವಕ ಯುವತಿಯರು ಈ ವರ್ಷ ಬಂದದ್ದು, ರಾಯಚೂರಿಗೆ. 42 ಡಿಗ್ರಿಯ ತಾಪಮಾನವೂ ಅವರ ಸೇವಾ ಮನೋಭಾವಕ್ಕೂ ಉತ್ಸಾಹಕ್ಕೂ ಯಾವುದೇ ತಡೆಯಾಗುವಲ್ಲಿ ಸಫಲವಾಗಲಿಲ್ಲ. ಗೃಹನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿವುದಲ್ಲದೆ, ಹಳ್ಳಿಗರೊಂದಿಗೆ ಸ್ನೇಹದಿಂದ ಬೆರೆತು ಹೋಳಿ ಆಚರಿಸಿದರು, […]